MAIN PAGE | ABOUT US | BLOG | MEETINGS | VIDEOS | CONTACT US | REQUEST LOGIN | JOIN US ON TELEGRAM |
Articles - ಲೇಖನಗಳು Note : You can Send your Articles with your Address to gpdeokarnataka123@gmail.com |
Site Owned by - KSGPDEOWA (R) :: <<>> Visitors : Today-1 | Total-37149 | Online-1 | Updated on-20/04/20 |
ಅಭಿಪ್ರಾಯಗಳು
ಸರ್ ನಮ್ಮ ಹುದ್ದೆ ಖಾಯಂ ಆಗುತ್ತದೆ ಅನ್ನೇ ನಂಬಿಕೆನೆ ಹೋಗಿದೆವ ಯಾಕಂದರೆ ಇತ್ತೀಚಿನ ದಿನಗಳಲ್ಲಿ ಪಾಟೀಲ್ ರವರ ಃಏಳಿಕೆ ನೋಡಿ ನಾವು ಮಾಡಿದ ಪ್ರಯತ್ನಗಳೆಲ್ಲವು ವ್ಯರ್ಥವಾಗುತ್ತಿವೆ ಎಂದು ಅನಿಸುತ್ತದೆ.ಇದಕ್ಕೆ ಪರಿಹಾರವೆಂದರೆ ಹುದ್ದೆ ಖಾಯಂ ಆಗುವವರೆಗೂ ನಾವು ಅಮರಣಾಂತಿಕ ಸತ್ಯಾಗ್ರಹ ಮಾಡುವುದು ಅನಿಸುತ್ತದೆ.ಆದ್ದರಿಂದ ಾದಷ್ಉ ಬೇಗ ದಿನಾಂಕ ಗೊತ್ತು ಪಡಿಸಿ ನಾವೆಲ್ಲರೂ ಪಾಲ್ಲೋಳ್ಳುತ್ತೇವೆ.ನಮ್ಮ ಹುದ್ದೆಯ ಬಗ್ಗೆ ಪಾಟೀಲ್ ರವರ ಹೇಳಿಕೆ ಬಗ್ಗೆಸ್ಪಷ್ಟವಾದ ಮಾಹಿತಿನ್ನುದಯಮಾಡಿ ನೀಡಿ